‘ಶಿವಯೋಗಿಗಳು ವೀರಶೈವ ವಿದ್ಯಾವರ್ಧಕ ಸಂಘ, ಬಸವೇಶ್ವರ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಮುದಾಯಗಳ ಏಳ್ಗೆಗಾಗಿ ದುಡಿದರು. ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಲಕ್ಷಾಂತರ ಅಂಧರಿಗೆ ನೆರವಾದರು. ಅವರು ಎಂದಿಗೂ ಯಾವುದೇ ಪೀಠದ ಅಧ್ಯಕ್ಷರಾಗುವ ಆಸೆ ಹೊಂದರಲಿಲ್ಲ’ ಎಂದು ಪ್ರತಿಪಾದಿಸಿದರು.
ಸಂಘದ ಮುಖಂಡರಾದ ಎಚ್.ಎಂ.ಅಮರೇಶ, ಶಿವಲಿಂಗಯ್ಯಶಾಸ್ತ್ರಿ, ಕೆ.ಶ್ರೀರಾಮುಲು, ಕೆಅಶೋಕ್, ಬಾಬುಲಾಲ್, ಮೇಟಿ ಪೊಂಪನಗೌಡ ಉಪಸ್ಥಿತರಿದ್ದರು.