`ನೀರು ಹೆಚ್ಚತ್ತಿರುವ ಕಾರಣ ಧನ್ನೂರ ಸೇತುವೆ ಮುಳುಗಿ ಭಾಲ್ಕಿ ಬಸವಕಲ್ಯಾಣ ರಸ್ತೆಯಲ್ಲಿನ ವಾಹನ ಸಂಚಾರ ನಿಲ್ಲುವ ಸಾಧ್ಯತೆಯಿದೆ. ಆದ್ದರಿಂದ ಯಾವ ಸಮಯದಲ್ಲಾದರೂ ಜಲಾಶಯದ ಕಾಲುವೆಗಳಿಂದ ನೀರು ಹೊರ ಬಿಡುವ ಸಾಧ್ಯತೆಯಿದೆ. ಆದ್ದರಿಂದ ನದಿ ಸಮೀಪದ ಗ್ರಾಮಸ್ಥರು ಜಾಗರೂಕರಾಗಿ ಇರಬೇಕು. ದನಕರುಗಳಿಗೆ ನದಿ ಹತ್ತಿರದಲ್ಲಿ ಬಿಡಬಾರದು’ ಎಂದು ತಿಳಿಸಿದ್ದಾರೆ.