ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಜೀತೇಂದ್ರ, ಮುಖಂಡ ಬಸವರಾಜ ಪಾಟೀಲ, ಶಿವರಾಜ ಪಾಟೀಲ ಗೊಣಗಿ, ನಿಂಬೆಣ್ಣಪ್ಪ ಕೋರವಾರ, ರಾಜು ಜಾಧವ್, ರೇವಣಸಿದ್ದಪ್ಪ ಸಾತನೂರ, ಶಿವಶರಣಪ್ಪ ಚನ್ನೂರ, ಸಿದ್ದು ಮಾನಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ವಿಶೇಷ ತಹಶೀಲ್ದಾರ್ ಶಾಂತಗೌಡ ಬಿರಾದಾರ ಇದ್ದರು. ಕಾರ್ಯಕ್ರಮದ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶಾಸಕರ ಮೆರವಣಿಗೆ ಜರುಗಿತು.