ಆತ್ಯಾಚಾರದ ಆರೋಪವನ್ನು ಅಲ್ಲಗಳೆದಿರುವ ಸಂಘಟನೆಯ ವಕ್ತಾರ ಜುಬಿವುಲ್ಲಾ ಮುಜಾಹೀದ್, ‘ಇದು ಕುಟುಂಬದ ರಕ್ಷಣಾ ಕಾರ್ಯಾಚರಣೆ ನಡೆಸಿದ ಸೇನೆಗೆ ಸಹಕರಿಸಿದ ಸರ್ಕಾರಗಳು ಮಾಡುತ್ತಿರುವ ಪ್ರಚಾರ. ಸರ್ಕಾರ, ಕುಟುಂಬದವರು ಇಂತಹ ಹೇಳಿಕೆ ನೀಡುವುದನ್ನು ಬಯಸಿತ್ತು. ಅದಕ್ಕಾಗಿ ಕುಟುಂಬದ ಮೇಲೆ ಒತ್ತಡವನ್ನೂ ಹೇರಲಾಗಿದೆ’ ಎಂದು ದೂರಿದ್ದಾನೆ.