‘ರಾಜ್ಯದ ರೈತರ ಸಾಲ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲದ ಹೊರೆಯನ್ನು ಇಳಿಸಿದ್ದಾರೆ. ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಆಗಿ, ರೈತರು ಹೊಸ ಸಾಲ ಪಡೆದಿದ್ದಾರೆ. ಆದರೆ, ಸಾಲ ಮನ್ನಾದ ಹಣವನ್ನು ಸೊಸೈಟಿಗಳಿಗೆ ಸರ್ಕಾರ ಕೊಟ್ಟಿಲ್ಲ ಎಂದು ನಿಮ್ಮ ಊರಿನ ನಾಯಕ ಬುರುಡೆ ಬಿಡುತ್ತಿದ್ದಾನೆ. ಆ ನಾಯಕನಿಗೆ ಏನು ಹೇಳಬೇಕು’ ಎಂದು ಟೀಕಿಸಿದರು.