‘ಜೋರಾಗಿ ಮಳೆ ಬಂದರೆ ಪಟ್ಟಣದ ಚರಂಡಿ ನೀರು ನಾವು ವಾಸಿಸುವ ಪ್ರದೇಶವನ್ನು ಆವರಿಸಿ ನಡುಗಡ್ಡೆಯಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೇ ಅನಿವಾರ್ಯವಾಗಿ ಜೀವನ ನಡೆಸುತ್ತಿದ್ದೆವೆ. ಆಶ್ರಯ ಮನೆ, ರಸ್ತೆ, ಶೌಚಾಲಯ, ಕುಡಿಯುವ ನೀರು, ಮಕ್ಕಳಿಗಾಗಿ ಶಾಲೆ ವ್ಯವಸ್ಥೆ ಕಲ್ಪಿಸಬೇಕು’ ಬಡಾವಣೆಯ ನಿವಾಸಿ ರಾಮಪ್ಪ ಒತ್ತಾಯಿಸುತ್ತಾರೆ.