ಈಗ ಧಾರಾಕಾರ ಮಳೆಯಾಗುತ್ತಿರುವುದರಿಂದ ಬೆಳೆದು ನಿಂತ ಭತ್ತದ ಬೆಳೆಯು ರೈತರ ಕೈಸೇರದೇ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಈ ವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದರು. ಹನುಮಂತಪ್ಪ ಚಾಟಣ್ಣನವರ, ಬಸವಣ್ಣೆಪ್ಪ ಬಣಕಾರ, ಬಸಪ್ಪ ಬಣಕಾರ, ಮಂಜುನಾಥ ಹಲಗೇರಿ, ಕುಲಕರ್ಣಿ ಇದ್ದರು.