ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಮುಖಂಡರಾದ ದಢೇಸ್ಗೂರು ಬಸವರಾಜ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ದುರ್ಗಾರಾವ್, ಕೆ. ಶ್ರೀನಿವಾಸ, ಎಂ.ಜೆ. ರವಿಕುಮಾರ, ಅನ್ನೇ ಚಂದ್ರಶೇಖರ, ಸತ್ಯನಾರಾಯಣ ದೇಶಪಾಂಡೆ, ಮುಳ್ಳಪೂಡಿ ಶ್ರೀನಿವಾಸ ಇತರರಿದ್ದರು.