‘ಅಯೋಧ್ಯೆಯಲ್ಲಿರುವ ದೇವಸ್ಥಾನಗಳನ್ನು ಆ ಭಾಗದ ನವಾಬರು ಗೌರವದಿಂದ ಕಾಣುತ್ತಿದ್ದರು. ಅಯೋಧ್ಯೆಯ ಕೇಂದ್ರ ಭಾಗದಲ್ಲಿರುವ ಹನುಮಾನ್ ಗರ್ಹಿಗೆ ನವಾಬ್ ಶುಜಾ– ಉದ್–ದೌಲ 1739ರಲ್ಲಿ ಭೂಮಿಯನ್ನು ದಾನವಾಗಿ ನೀಡಿದ್ದರು. ದೇವಸ್ಥಾನ ನಿರ್ಮಾಣಕ್ಕೆ ನವಾಬ್ ಅಸಿಫ್– ಉದ್– ದೌಲ ದೇಣಿಗೆ ನೀಡಿದ್ದರು’ ಎಂದು ಅವರು ಯೋಗಿ ಆದಿತ್ಯನಾಥ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.