ಕಣ್ಣೂರು ನಿವಾಸಿಯಾಗಿರುವ ಶ್ರುತಿ ಮೇಲೇಡೆತ್ತ್ ಅವರು, ಮುಸ್ಲಿಂ ಯುವಕ, ತಮ್ಮ ಸಹಪಾಠಿ ಅನೀಸ್ ಹಮೀದ್ ಎಂಬುವವರನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ. ಚಿದಂಬರೀಷ್ ಮತ್ತು ಸತೀಶ್ ನೈನನ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.