ಕೂಡಲದ ಗುರುನಂಜೇಶ್ವರ ಮಠದ ಮದೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಮ್ಮ ಜುಂಜಣ್ಣನವರ, ಉಪಾಧ್ಯಕ್ಷೆ ಉಳಿವೆಪ್ಪ ಗಾಳಿ, ಸದಸ್ಯರಾದ ನೀಲಪ್ಪ ಬಾರ್ಕಿ, ನೀಲ್ಲಪ್ಪ ಅವ್ವಕ್ಕನವರ, ಪುಟ್ಟವ್ವ ಓಂಕಾರಣ್ಣನವರ, ಶಕೀಲಾಬಾನು ಗುಡುಮ್ಮನವರ, ಗಂಗಾಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಭೋವಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಸುಣಗಾರ, ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ದಂಡಿನ, ಚಂದ್ರಪ್ಪ ಜಾಲಗಾರ, ಎಸ್.ಎನ್.ಮೆಡ್ಲೇರಿ, ಶಂಕರ ಸುತಾರ, ಸತೀಶ ಸುಣಗಾರ, ಬಾಬು ಸುಣಗಾರ, ಶಾಲಾ ಮುಖ್ಯೋಪಾಧ್ಯಾಯ ರಮೇಶ ಕರ್ಜಗಿ, ಜಿ.ಬಿ.ಸುಣಗಾರ, ಶಿವಾಜಪ್ಪ ಪುಟ್ಟಣ್ಣನವರ, ದೊಡ್ಡೆಲ್ಲಪ್ಪ ಮಂಟಗಣಿ, ತಿಪ್ಪಣ್ಣ ಬಾರ್ಕಿ ಹಾಗೂ ರವಿ ಬಾರ್ಕಿ ಇದ್ದರು.