ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಬಸನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಂಗಮ್ಮ ಹರಿಜನ, ಗುತ್ತಿಗೆದಾರ ರವಿ ಪುಟ್ಟಪ್ಪಗೌಡ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಚೈತ್ರಾ ರಘು ಗಿಡ್ಡಪ್ಪನವರ, ಹನುಮಂತಪ್ಪ ಉಜನೀಪುರ, ಈರಪ್ಪ ಬಣಕಾರ, ರಾಮನಗೌಡ ದಿಗ್ಗಿಗೌಡ್ರ, ಉಜ್ಜನಗೌಡ ದಿಗ್ಗಿಗೌಡ್ರ, ಸಿದ್ದನಗೌಡ ಹಲಗೇರಿ, ಮಾದೇವಪ್ಪ ಅಡಿವೆಣ್ಣನವರ, ಪರಮೇಶಪ್ಪ ಹಿತ್ಲಳ್ಳಿ, ಹನುಮಂತಪ್ಪ ಹಿತ್ಲಳ್ಳಿ, ನಾಗರಾಜ ಹುಚ್ಚಣ್ಣನವರ, ಶ್ರೀನಿವಾಸ ಸಿಂಪಗಿ, ರವಿ ಹೊಗೆಸೊಪ್ಪಿನವರ, ಮಾದೇವಕ್ಕ ಕಡೂರ, ಲತಾ ಕೆಂಚಿಕೊಪ್ಪದ, ಕರಬಸವ್ವ ತಳವಾರ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.