‘ಬದುಕಿನ ಯಶಸ್ಸಿಗೆ ಪರಿಶ್ರಮ ಅಗತ್ಯ. ಉದ್ಯೋಗಕ್ಕೆ ಪ್ರಮಾಣ ಪತ್ರವೊಂದೇ ಮಾನದಂಡವಾಗಿದ್ದ ಕಾಲದಲ್ಲಿ ಅದರ ದಂಧೆ ನಡೆಯಿತು. ಅದರೊಂದಿಗೆ ಕೌಶಲ ಕೂಡ ಅಗತ್ಯವಾದಾಗ ಸ್ಪರ್ಧಾ ಜಗತ್ತಿನ ಚಿತ್ರಣ ಬದಲಾಗಿದೆ. ಪರಿಶ್ರಮ ಈಗ ಮಹತ್ವದ ಸ್ಥಾನ ಪಡೆದಿದೆ. ರಕ್ತ ಚೆಲ್ಲದೆ ಯುದ್ಧದಲ್ಲಿ ಗೆಲುವು ಹೇಗೆ ಸಾಧ್ಯವಿಲ್ಲವೋ, ಪರಿಶ್ರಮ ಇಲ್ಲದೆ ಬದುಕಿನ ಯುದ್ಧ ಗೆಲ್ಲಲಾಗದು’ ಎಂದು ಅಭಿಪ್ರಾಯಪಟ್ಟರು.