ಮೇಡ್ಲೇರಿಯ ಗುಡ್ಡಪ್ಪ ಬಿಲ್ಲಾಳ ಎಂಬುವವರ ನಾಲ್ಕು ಎಕರೆ ಗೋವಿನಜೋಳ ಸಂಪೂರ್ಣ ಜಲಾವೃತಗೊಂಡಿದೆ. ಮೇಡ್ಲೇರಿ, ಆರೇಮಲ್ಲಾಪುರ, ರಡ್ಡಿಯಲ್ಲಾಪುರ, ಸೋಮಲಾಪುರ, ಕೋಣನತಂಬಿಗಿ, ಹಿರೇಬಿದರಿ, ಐರಣಿ, ರಾವುತನಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಧಾರಾಕಾರ ಮೆಳೆಯಾದ ಪರಿಣಾಮ ಎಲ್ಲ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.