ಬಳಗದ ಅಧ್ಯಕ್ಷ ಅಮೀನ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕರಸಿನಕೆರೆ ಎಂ. ಮೂರ್ತಿ, ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮುಡೀನಹಳ್ಳಿ ತಿಮ್ಮಯ್ಯ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಕುಮಾರ, ಕೆ. ಶೆಟ್ಟಹಳ್ಳಿ ಪುಟ್ಟಣ್ಣ, ಕಾಡುಕೊತ್ತನಹಳ್ಳಿ ಬೊಮ್ಮರಾಜು, ಸಬ್ಬನಹಳ್ಳಿ ಸಿದ್ದರಾಜು, ವೆಂಕಟೇಶ ಪಾಲ್ಗೊಂಡಿದ್ದರು.