ಬೆಳಿಗ್ಗೆ 10 ರಿಂದ ಸಂಜೆ 7ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿ, ಹಿರೇಮಗಳೂರು ಕಣ್ಣನ್, ಪ್ರೊ.ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಎಂ.ಎಸ್.ನರಸಿಂಹಮೂರ್ತಿ, ಷಡಕ್ಷರಿ, ವೈ.ವಿ.ಗುಂಡೂರಾವ್, ಅಚ್ಯುತರಾವ್ ಪದಕಿ, ಪಾರ್ವತಿಸುತ, ಎನ್.ರಾಮನಾಥ್, ಎಚ್.ವಿ.ನಟರಾಜ್ ಅವರು ಹಾಸ್ಯದ ಹೊನಲು ಹರಿಸಲಿದ್ದಾರೆ.