ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಟ್ಟಿ ತಿಪ್ಪೇಸ್ವಾಮಿ, ಕೆ.ಪಿ.ಸಿ.ಸಿ.ಸದಸ್ಯ ಎ.ಎಂ.ಅಮೃತೇಶ್ವರಸ್ವಾಮಿ, ನಗರಸಭಾ ಸದಸ್ಯೆ ರತ್ನಮ್ಮ ಕೃಷ್ಣಪ್ಪ, ಕೃಷ್ಣಮೂರ್ತಿ, ಗಿಡ್ಡೋಬನಹಳ್ಳಿ ಅಶೋಕ್, ಚಂದ್ರಪ್ಪ, ಕೆ. ಓಂಕಾರಪ್ಪ, ಪ್ರಸನ್ನ, ಅರುಣ್ ಕುಮಾರ್, ಪ್ರದೀಪ್, ವಿಜಯ್, ಜ್ಞಾನೇಶ್, ಶಿವಕುಮಾರ್, ರವಿ, ಗುರುಪ್ರಸಾದ್, ಮುಬಾರಕ್, ವೈ.ಕೃಷ್ಣ, ಸುರೇಶ್ ಬಾಬು, ಕಲ್ಲಹಟ್ಟಿ ಹರೀಶ್, ಗಿರೀಶ್, ನರೇಂದ್ರ, ವೀರೇಶ್ ಉಪಸ್ಥಿತರಿದ್ದರು.