ನಗರಸಭಾ ಸದಸ್ಯರಾದ ವೀರಭದ್ರಪ್ಪ ನಾಯಕ್, ರಾಮಕೃಷ್ಣ, ಶೇಖ್ನಭಿ ಮಾತನಾಡಿದರು. ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಪ್ರಮುಖರಾದ ದಡೇಸ್ಗೂರು ಬಸವರಾಜ, ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯರಾದ ಮೌಸೀನ್, ಎಚ್.ಶರಣಪ್ಪ, ರಾಚಪ್ಪ ಸಿದ್ದಾಪುರ, ಪರಮೇಶಪ್ಪ ಇದ್ದರು.