ಶಾಸಕರಾದ ಕೆ.ಎಸ್. ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಸಂಸದ ಸಿ.ಎಸ್. ಪುಟ್ಟರಾಜು ಮಾತನಾಡಿದರು. ಜಿಲ್ಲಾಧಿಕಾರಿ ಎನ್. ಮಂಜುಶ್ರೀ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ವಿಜಯಕುಮಾರ್, ಇಇ ಬಸವರಾಜೇಗೌಡ, ಜಿ.ಪಂ. ಸಿಇಒ ಬಿ. ಶರತ್, ಉಪ ವಿಭಾಗಾಧಿಕಾರಿ ಆರ್. ಯಶೋದಾ, ತಹಶೀಲ್ದಾರ್ ಕೆ.ಕೃಷ್ಣ ಇದ್ದರು.