‘ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃಧ್ದಿ ಕಾರ್ಯಗಳಾಗುತ್ತಿವೆ ಎಂದು ಶಾಸಕರು ಹೇಳುತ್ತಿರುವುದು ಸ್ವಾಗತಾರ್ಹ. ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಸಹಕಾರ ಕೂಡ ಇದೆ. ಆದರೆ, ನಾಲ್ಕೂವರೆ ವರ್ಷಗಳಲ್ಲಿ ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮುಖ್ಯಮಂತ್ರಿ ಆಗಮನದ ವೇಳೆಗೆ ಏಕೆ ನಡೆಯುತ್ತಿವೆ’ ಎಂದು ಪ್ರಶ್ನಿಸಿದ ಅವರು, ‘ಸಿಎಂ ಆಗಮನದ ಹಿನ್ನೆಲೆ ಅಭಿವೃದ್ಧಿ ನಡೆದಿವೆಯೇ ಹೊರತು, ಸರ್ಕಾರಕ್ಕೆ ಅಭಿವೃದ್ಧಿ ಪರ ಚಿಂತನೆಯಿಂದಲ್ಲ.