ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ ಅನುರೂಪಗೆ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಂಗಶಂಕರದಿಂದ ನೀಡಲಾಗುವ ‘ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ’ ಈ ಬಾರಿ ದೆಹಲಿಯ ಬೊಂಬೆಯಾಟದ ಕಲಾವಿದೆ ಅನು ರೂಪ ರಾಯ್‌ ಅವರಿಗೆ ಲಭಿಸಿದೆ.

ಪ್ರಶಸ್ತಿ₹1ಲಕ್ಷ ಮೊತ್ತ ಮತ್ತು ಭಿನ್ನವತ್ತಳೆ ಒಳಗೊಂಡಿದೆ. ನ.4ರಂದು ನಡೆಯುವ ರಂಗಶಂಕರ ನಾಟಕೋತ್ಸವದಲ್ಲಿ ಹಿಂದಿನ ವರ್ಷದ ಪ್ರಶಸ್ತಿ ಪುರಸ್ಕೃತ ಕ್ವಾಸರ್‌ ಠಾಕೋರ್‌ ಪದಾಮ್ಸಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ರಂಗಶಂಕರದ ಸುರೇಂದ್ರನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT