‘ನಮ್ಮ ಸಂಘಟನೆಯಿಂದ ಅವುಗಳನ್ನು ಜೀರ್ಣೋದ್ಧಾರ ಮಾಡಿ ಪೂಜೆ ಸಲ್ಲಿಸಿದ್ದೇವೆ. ಜನರು ಇಂತಹ ಪುರಾತನ ದೇವಾಲಯಗಳನ್ನು ಸಂರಕ್ಷಿಸುವ ಕಡೆಗೆ ಗಮನ ಹರಿಸಬೇಕು, ಕೆರೆಗಳ ಸಂರಕ್ಷಣೆಗೂ ಹೆಚ್ಚು ಕಾಳಜಿ ತೋರಿಸಬೇಕು’ ಎಂದರು. ವೆಲ್ಡರ್ ಮುನಿಮಾರಪ್ಪ, ಮುನಿರಾಜು, ಡೈರಿ ಮುನಿರಾಜು, ಜೈ ಶಂಕರ್, ಆಂಜಿನಮ್ಮ, ಆಶಾ, ಅಂಬಿಕ, ಚಿನ್ಮಯ್ ಗೌಡ ಹಾಜರಿದ್ದರು.