‘1824ರ ಸಂಗ್ರಾಮ ಮತ್ತು ಪ್ರೇರಣೆ’ ಕುರಿತು ಅಥಣಿಯ ಪ್ರಾಧ್ಯಾಪಕಿ ಪ್ರೊ. ಮಂಜುಷಾ ನಾಯಕ, ‘ವರ್ತಮಾನದ ಮಹಿಳೆಯರಿಗೆ ರಾಣಿ ಚನ್ನಮ್ಮ ಸ್ಫೂರ್ತಿ’ ವಿಷಯ ಕುರಿತು ಬೆಂಗಳೂರಿನ ಡಾ.ಕವಿತಾ ಕುಸುಗಲ್, ‘ಕಿತ್ತೂರಿನ ಸ್ಮಾರಕಗಳು ಮತ್ತು ಇತಿಹಾಸ ಉಳಿವು’ ಬಗ್ಗೆ ಪ್ರೊ.ಗುಂಡಣ್ಣ ಕಲಬುರ್ಗಿ, ‘ಉತ್ಖನನ ಭಾಗವಾಗಿ ಕಿತ್ತೂರು’ ವಿಷಯದ ಕುರಿತು ಬಾಗಲಕೋಟೆಯ ಡಾ.ಸಣ್ಣವೀರಣ್ಣ ದೊಡ್ಡಮನಿ, ‘ಮಹಿಳೆ ಮತ್ತು ಸಂವಿಧಾನ’ ವಿಷಯದ ಮೇಲೆ ಸಿ.ಎಸ್. ಚಿಕ್ಕನಗೌಡರ ಉಪನ್ಯಾಸ ನೀಡಿದರು.