ಜಿಲ್ಲಾ ನಗರರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ರಾಜ್ಯ ನಗರಾಭಿವೃದ್ಧಿ ಸಂಸ್ಥೆ - ಮೈಸೂರು ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್, ವಿಶ್ವನಾಥ್, ಸಾಮಾಜಿಕ ತಜ್ಞರಾದ ಸೌಮ್ಯ, ಬಸವರಾಜ್, ಅಧಿಕಾರಿ ವೆಂಕಟೇಶ್, ಪೌರಾಯುಕ್ತರಾದ ಚಂದ್ರಪ್ಪ, ಹನುಮಂತರಾಜ್, ರಮೇಶ್ ಸುಣ್ಣಗಾರ್, ಮುಖ್ಯಾಧಿಕಾರಿಗಳಾದ ಮಹಂತೇಶ್, ರುಕ್ಮಿಣಿ, ಭೂತಣ್ಣ, ಬೀದಿ ಬದಿ ವ್ಯಾಪಾರಿಗಳು ಇದ್ದರು.