ಕನಕರು: ವಿರಕ್ತಮಠಕ್ಕೆ ಸುಮಾರು ಐದು ನೂರು ವರ್ಷಗಳ ಇತಿಹಾಸವಿದ್ದು, ಸಂತ ಕನಕರು ಸಂಸಾರ ತ್ಯಜಿಸಿ ಹೊರಡುವ ಸಂದರ್ಭದಲ್ಲಿ ಮಠದ ಅಂದಿನ ಗದ್ದಿಗೇಶ್ವರ ಸ್ವಾಮೀಜಿ ಬೋಧನೆ ಮಾಡಿದ್ದರು. ಕನಕದಾಸರು ಶ್ರೀರಂಗನಾಥರ ಆರಾಧನೆ ಮಾಡಿದ ಮೂಲ ವಿಗ್ರಹಗಳು ಇಲ್ಲಿ ಸಾಕ್ಷಿಯಾಗಿವೆ’ ಎಂದು ಗದಿಗೇಶ್ವರ ಸ್ವಾಮೀಜಿ ಪ್ರಜಾವಾಣಿಗೆ ತಿಳಿಸಿದರು.