ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಪ್ರತಿಕ್ರಿಯಿಸಿ, ಈ ಸಂಬಂಧ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆಯಲಾಗುವುದು ಹಾಗೂ ಉರ್ದು ವಿಭಾಗ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಮುಖಂಡರಾದ ಸಾದಿಕ್ ಅನ್ಸಾರಿ, ಫರೀದ್ ಅನ್ಸಾರಿ, ಮಹ್ಮದ್ ಜಾಕಿ, ಅಕ್ಬರ್ ಖಾಸಿಂ, ಶೇಖ್ ಮುಜಿಂ ಭಾಗವಹಿಸಿದ್ದರು.