ತಾಲ್ಲೂಕು ಪಂಚಾಯ್ತಿ ಸದಸ್ಯ ಏರಿಗೆ ಉಮೇಶ್, ಉಪ ತಹಶೀಲ್ದಾರ್ ಎಂ.ಆರ್.ಅರವಿಂದ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಪ್ಪ ಗೌಡ, ನಾಡ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ್ ಉಡುಪ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಅಶ್ವಿನಿಕುಮಾರ, ಗ್ರಂಥಪಾಲಕ ಅಶೋಕ್ ಗುಳೇದ, ಆರೋಗ್ಯ ಇಲಾಖೆಯ ಕರಿಬಸಮ್ಮ ಅವರೂ ಹಾಜರಿದ್ದರು.