ಸಭೆಯಲ್ಲಿ ಹಾಲುಮತ ಸಮಾಜದ ಮುಖಂಡರಾದ ಬೀರಪ್ಪ ಸಾಸನೂರ, ತಾನಾಜಿ ನಾಗರಾಳ , ಸಂಗಪ್ಪ ವಾಡೇದ, ಬಾಲಚಂದ್ರ ಮಾಳಗೊಂಡ ,ಬಿ.ಟಿ.ಗೌಡರ, ವಕೀಲ ಕೆ.ವೈ.ಬೀರಲದಿನ್ನಿ, ಪರಶುರಾಮ ಪೂಜಾರಿ, ಎಲ್.ಬಿ.ಕಂದಗಲ್ಲ, ರಾಜು ಹುಡೇದ, ಮುತ್ತು ಉಕ್ಕಲಿ, ಮಾಳು ಪೂಜಾರಿ, ಸಂಗಮೇಶ ವಾಡೇದ, ಮಹೇಶ ಹಿರೇಕುರಬರ, ವಿಕಾಸ ಜೋಗಿ, ಸುಭಾಸ ಬೂದಗೋಳ, ಶ್ರೀಶೈಲ ಯರನಾಳ, ಸಿದ್ದು ಸಾಸನೂರ ಇದ್ದರು.