ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ. ಅಜ್ಜನ್ನವರ, ಉಮೇಶ ಜೋಶಿ, ಪ್ರಕಾಶ ದಾಸರ, ಉಮೇಶ ಸಾವಳಗಿ, ಮಹೇಶ ಬಾಗಲಕೋಟ, ಟಿ.ಎಸ್. ಉಗಾರ, ಕವಿತಾ ರಾಮದುರ್ಗ, ಎನ್.ಎಂ. ಮಿರ್ಜಿ ಮಾತನಾಡಿದರು. ಕೊನೆಯಲ್ಲಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.