ಪಕ್ಷದ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ, ರಾಜು ಅಂಬೋರೆ, ಶ್ರೀಕಾಂತ ಜಮನಾಳ, ಅಲ್ತಾಫ್ ಕಿತ್ತೂರ, ಮುಜಾಹಿದ ಕಾಂಟ್ರ್ಯಾಕ್ಟರ್, ಎಂ.ಎಫ್. ಹಿರೇಮಠ, ಬಸವರಾಜ ಭಜಂತ್ರಿ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಸುರೇಶ ಹಿರೇಮಠ, ಜಲಾನಿ ಖಾಜಿ, ಮುದಕಪ್ಪ ಮಲ್ಹಾರಿ, ನವೀನ ಮುನಿಯಪ್ಪನವರ, ವೆಂಕಟೇಶ ಸಗಬಾಲ ಇದ್ದರು.