‘ಜನಸಂಖ್ಯೆ ಆಧಾರದಲ್ಲಿ ನೀಡಲಾಗುವ ಚಿಲ್ಲರೆ ವರ್ತಕರ ಮಾರಾಟ ಪರವಾನಗಿ, ನಗರದ ಅಭಿವೃದ್ಧಿ ಚಟುವಟಿಕೆ, ಚಿಲ್ಲರೆ ವರ್ತಕರ ಮೂಲಸೌಕರ್ಯ ಮತ್ತು ಅವರು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಮೆಗಾ ಮಾರುಕಟ್ಟೆ ಕೇಂದ್ರಗಳ ತಲೆ ಎತ್ತುತ್ತಿರುವ ಪರಿಣಾಮ ಗಮನದಲ್ಲಿ ಇರಿಸಿಕೊಂಡು ಮಿತಿ ನಿಗದಿಗೊಳಿಸಬೇಕು’ ಎಂಬುದು ಅರ್ಜಿದಾರರ ವಾದ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತರುವ ಮೂಲಕ ಆಹಾರ ಹಾಗೂ ಕಾಳು, ತೈಲ ಪದಾರ್ಥಗಳ ದಾಸ್ತಾನು ಮಿತಿ ನಿಗದಿಗೊಳಿಸಿದೆ.