‘ಟಿಪ್ಪು ಹಿಂದೂ ಅಧಿಕಾರಿಗಳ ಓಲೈಕೆಗಾಗಿ ಶೃಂಗೇರಿ, ಕೊಲ್ಲೂರು ಮತ್ತು ನಂಜನಗೂಡು ದೇವಾಲಯಗಳಿಗೆ ದೇಣಿಗೆ ನೀಡಿದ್ದನೇ ಹೊರತು ಭಕ್ತಿಯಿಂದಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈಗ ಕೆಲವು ಸಂಶೋಧಕರು ಟಿಪ್ಪುವನ್ನು ಧರ್ಮ ಸಹಿಷ್ಣು ದೊರೆ ಎಂದು ವೈಭವೀಕರಿಸುತ್ತಿದ್ದಾರೆ. ಆದರೆ, ಆತ ನಾಶಗೊಳಿಸಿದ ದೇವಾಲಯಗಳ ಸಂಖ್ಯೆ ದೊಡ್ಡದಿದೆ’ ಎಂದರು.