ನುಡಿದಂತೆ ನಡೆದ ಸರ್ಕಾರದ ಯೋಜನೆಗಳೆಲ್ಲವು ನಿರೀಕ್ಷಿಸಿದಂತೆ ಫಲ ನೀಡುತ್ತಿವೆ. ಕಳೆದ ಮೂರು ವರ್ಷಗಳ ಬರಗಾಲವನ್ನು ಅತ್ಯಂತ ದಕ್ಷತೆಯಿಂದ ಸಮರ್ಥವಾಗಿ ಸರ್ಕಾರ ನಿರ್ವಹಣೆ ಮಾಡಿದೆ, ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಹನ್ನೆರಡು ಭಾಗ್ಯ ಯೋಜನೆಗಳು, ಮಾತೃ ಪೂರ್ಣಯೋಜನೆ, ಋಣಮುಕ್ತ, ಶುದ್ಧನೀರಿನ ಘಟಕ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ, ಹನಿ ನೀರಾವರಿಗೆ ಉತ್ತೇಜನೆಯಂತಹ ಅನೇಕ ಯೋಜನೆಗಳನ್ನು ಪಾರದರ್ಶಕವಾಗಿ ಫಲಾನುಭವಿಗಳಿಗೆ ಇಂದು ದೊರಕುತ್ತಿವೆ ಎಂದರು.