ದಿನಪೂರ್ತಿ ನಡೆದ ಪ್ರತಿಭಟನೆ ನಂತರ ಮೈಸೂರು- ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು. ಹೋಟೆಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘದ ಪದಾಧಿಕಾರಿಗಳಾದ ಕೆ.ಎಸ್. ರಾಜಶೇಖರ್, ಅತಿಥಿ ಭಾಸ್ಕರ್, ಎಸ್.ಕೆ.ಸತೀಶ್, ಡಿ.ಕೆ.ತಿಮ್ಮಪ್ಪ, ದಿನೇಶ್, ಎಂ.ವಿ.ನಾರಾಯಣ, ಬಷೀರ್, ಬಾಲು, ಸಬೀರ್, ಇಬ್ರಾಹಿಂ, ಉಸ್ಮಾನ್, ರಜಾಕ್, ಹೋರಾಟ ಸಮಿತಿ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ಎಚ್. ಫಜಲುಲ್ಲಾ, ಎಸ್.ಎನ್. ನರಸಿಂಹಮೂರ್ತಿ, ಅಬ್ದುಲ್ ಖಾದರ್, ಕೆ.ಎಸ್. ನಾಗೇಶ್. ಕೆ.ಎನ್. ದೇವರಾಜ್, ಕೆ.ಬಿ.ರಾಜು, ಸಲೀನ ಪೇದ್ರು, ಜಯ ಇದ್ದರು.