ಈ ಸಂದರ್ಭದಲ್ಲಿ ಚಿತ್ರದುರ್ಗದ ಮಲ್ಲೂರಹಳ್ಳಿಯ ಕಲಾತಂಡದವರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸಿದರು.
ರೈತ ಸಂಘ ಹನುಮಸಾಗರ ಘಟಕದ ಅಧ್ಯಕ್ಷ ರಾಜೇಸಾಬ ಆಲೂರ, ವೀರಪ್ಪ ಜೀಗೇರಿ, ದುಂಡಪ್ಪ ಬಿಜಾಪೂರ, ಯಮನೂರಪ್ಪ ಮಡಿವಾಳರ, ಕಲಾವಿದರಾದ ಡಿ.ರಾಜಣ್ಣ, ಎಂ.ಚಂದ್ರಯ್ಯ, ಎಚ್.ಮಲ್ಲೇಶಪ್ಪ, ಗುರುಮೂರ್ತಿ, ಆರ್.ಬಸಪ್ಪ, ಸಿ.ಮಂಜುಳಾ ಇದ್ದರು.