ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಾಗರತ್ನಮ್ಮ, ಪ್ರಾಧ್ಯಾಪಕ ಪ್ರೊ. ಚಂದ್ರಶೇಖರರೆಡ್ಡಿ, ಡಾ.ಅಶ್ವತ್ಥರೆಡ್ಡಿ, ಡಾ. ಇಳಂಗೋ, ಪರ್ವೀನ್ ಬೇಗಂ, ಉಪನ್ಯಾಸಕ ಹನುಮಂತರಾಜು, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಂಜುಂಡಪ್ಪ, ನಗರ ಘಟಕದ ಅಧ್ಯಕ್ಷ ಬಷೀರ್, ಪರಿಷತ್ತಿನ ಸದಸ್ಯರಾದ ಕೆ. ರಾಮಾಂಜನೇಯಲು, ಕೃಷ್ಣಕುಮಾರಿ, ಗೀತಾ ಅಶ್ವತ್ಥನಾರಾಯಣ ಹಾಜರಿದ್ದರು.