ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಘಟಕದ ವತಿಯಿಂದ ಏರ್ಪಡಿಸಿದ್ದ ಅರಿಶಿಣ–ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ, ಮಹಿಳಾ ಘಟಕದ ವಾಣಿಶ್ರೀ ಸಗರಕರ್, ರೇಣುಕಾ ಚವಾಣ್, ಅಹ್ಮದಿ ಬೇಗಂ, ಅಯಿಶಾ ಶಿಖಾರಿ, ಸರೋಜಾ ಕುಮಸಿ, ನಂದಾ ರೆಡ್ಡಿ, ಶೋಭಾ ಕಾಳೆ, ಜಗದೇವಿ ಚವಾಣ್, ರಮಾಬಾಯಿ ಗಾಯಕವಾಡ ಉಪಸ್ಥಿತರಿದ್ದರು.