ಕ್ಷೇತ್ರೋತ್ಸವದಲ್ಲಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ, ಕಂಪೆನಿ ಕ್ಷೇತ್ರಾಧಿಕಾರಿ ಮೊಘಲೇಶ ಗುತ್ತೇದಾರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತರಾದ ಮುತ್ತಪ್ಪ ಪೂಜಾರಿ ಕೊಳ್ಳುರ, ಅಂಬಣ್ಣ ಕೊಸನೂರು, ಶ್ರೀಶೈಲ ಮಾಲಿಗೌಡ ಪಾಟೀಲ, ಅಮೋಘಿ ಪೂಜಾರಿ, ಭೀಮರಾಯ ತಳವಾರ, ಯಲ್ಲಾಲಿಂಗ ಉಕಲಿ ಇದ್ದರು.