ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಸರ್ಕಾರಕ್ಕೆ ಮನವಿ ಪತ್ರವನ್ನು ಕಳಹಿಸಕೊಡಲಾಗುವುದು ಎಂದರು. ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಚಂದನ್, ಕಾರ್ಯಾಧ್ಯಕ್ಷ ತಿಮ್ಮರಾಜು , ಪದಾಧಿಕಾರಿಗಳಾದ ಆನಂದ್, ಮಿಲ್ ರಾಜಣ್ಣ, ರಾಘವೇಂದ್ರ, ಚಿಕ್ಕಕಾಮಯ್ಯ, ನಾಗೇಂದ್ರ, ಪವನ್ ಕುಮಾರ್, ಹರೀಶ್, ಗೋಪಾಲ್, ಕಿರಣ್, ಅಶೋಕ್ ಇದ್ದರು.