‘ನಾವು ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಜಲಸಂಪನ್ಮೂಲ ಸಚಿವರ ನಿವಾಸಕ್ಕೆ ಆಗಿಂದಾಗ್ಗೆ ಹೋಗ್ತೀವಿ. ಆದ್ರಾ ಎಂದೂ ನಸುಕಿನಲ್ಲಿ, ತಡರಾತ್ರಿ ಹೋಗಿಲ್ಲ. ಆದ್ರೂ ಯತ್ನಾಳಗೆ ಬಿಜೆಪಿ ಜಿಲ್ಲಾ ನಾಯಕರು ತಡರಾತ್ರಿ ಹೊಂದಾಣಿಕೆ ರಾಜಕಾರಣಕ್ಕಾಗಿ ಎಂ.ಬಿ.ಪಾಟೀಲ ಮನೆಗೆ ಹೋಗಿ ಬರ್ತಾರೆ ಎಂಬುದು ಗೊತ್ತಾಗುತ್ತೆ ಎಂಬುದೇ ಆಶ್ಚರ್ಯ ಕಣ್ರೀ.