ಪುನರ್ವಸತಿಯ ₹ 15 ಲಕ್ಷ ಹಣದಲ್ಲಿ 3 ಎಕರೆ ಭೂಮಿಗೆ ₹ 6.9 ಲಕ್ಷ ಪಡೆಯುತ್ತೀರಾ, ಕಳಪೆ ಮನೆ ನಿರ್ಮಿಸಿ ₹ 4.65 ಲಕ್ಷ ಲೆಕ್ಕ ಕೊಡುತ್ತೀರಾ, 3 ಚದರದ ಒಂದು ಮನೆಯ ವಿದ್ಯುತ್ ಸಂಪರ್ಕಕ್ಕೆ ₹ 75 ಸಾವಿರ ಏಕೆ, ಗೋಡೆ ಮೇಲೆ ವಿದ್ಯುತ್ ವೈರಿಂಗ್ ಪೈಪ್ ಅಳವಡಿಸುತ್ತಿರುವುದು ತೀರ ಕಳಪೆಯಾಗಿದೆ, ಬೀದಿ ದೀಪಕ್ಕಾಗಿ ಪರಿಹಾರದ ಹಣ ಬಳಕೆ ತಪ್ಪು, ಬೇಕಾಬಿಟ್ಟಿ ಲೆಕ್ಕ ತೋರಿಸಿ ಆದಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.