ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಣ?

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅದಲ್ಲಿ ಅಲೆಯುತಿತ್ತೊ ಆವಿ!
ಇಳೆ ತತ್ತರಿಸಿದಾಗ
ಉತ್ತರಿಸಿದಂತೆ ಬಂತು ಮಳೆ!
ಪ್ರಕೃತಿ ನೀಡಿದ ಈ ಭಾಗ್ಯದ ಮುಂದೆ
ಮಿಕ್ಕೆಲ್ಲ ಭಾಗ್ಯ ಗೌಣ!
ಮಾನವನ ದುರಾಸೆ
ದುರಂತಗಳಿಗೆ ಕಾರಣ!
ಮಳೆ ನೀರಲ್ಲಿ ತೇಲಿತಲ್ಲ
ಮಾಯಕರ ಹೆಣ!
-ದೇವಕಿಸುತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT