‘ವಿಶಾಖಪಟ್ಟಣದ ಸೋಮಾವರಂ ಗ್ರಾಮದ ದಮ್ಮಾ ಶಿವು, ದಿಮಿಲಿ ಗ್ರಾಮದವರಾದ ನಾಗಿರೆಡ್ಡಿ, ಗುರ್ಲೆ ನಾನಾಜಿ, ನಾಗಿರೆಡ್ಡಿ, ಚಪ್ಪತಲಪುಲ ರಾಜ, ಬೈಯುವರಂ ಗ್ರಾಮದ ಸಮುದ್ರಾಲ ದುರ್ಗಾಪ್ರಸಾದ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಕಾರಣ ತಿಳಿದುಬಂದಿಲ್ಲ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪಿಎಸ್ಐ ಮಂಜುನಾಥ್ ತಿಳಿಸಿದರು.