‘ಸಮಾಜ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿ ನಾವಿದ್ದೇವೆ. ಸಮಾಜ ಸಂವೇದನೆಯನ್ನು ಕಳೆದುಕೊಂಡಾಗ ಜಡತ್ವದ ಕಡೆಗೆ ನಡೆಯುತ್ತದೆ. ಗೌರಿ ಲಂಕೇಶ್, ಪಾನ್ಸಾರೆ, ದಾಭೋಲ್ಕರ್, ಕಲಬುರ್ಗಿ ಅವರ ಹತ್ಯೆಗಳು ಇಂಥ ಜಡ ವಾತಾವರಣದ ಕಾರಣದಿಂದ ಆದಂಥವು. ಸಮಾಜ ಜಡಗೊಂಡಾಗ ಜನವಿರೋಧಿ ಕೃತ್ಯಗಳು ಹೆಚ್ಚಾಗುತ್ತವೆ. ಸಂವೇದನೆಯನ್ನು ಉಳಿಸಿಕೊಂಡರೆ ಪ್ರೀತಿ, ಒಗ್ಗಟ್ಟು ಸಾಧ್ಯವಾಗುತ್ತದೆ’ ಎಂದರು.