‘ಈ ಭಾಗದಲ್ಲಿ ಉತ್ತಮ ಬೆಳೆ ಬೆಳೆಯುವ ಮೂಲಕ ಸಮೃದ್ಧ ನಾಡನ್ನಾಗಿ ಮಾಡುವಲ್ಲಿ ಮಲಪ್ರಭಾ ನದಿ ಪಾತ್ರ ದೊಡ್ಡದಿದೆ ಎಂದರು. ವಿಜಯ ಹಿರೇಮಠ ಪೂಜೆ ಸಲ್ಲಿಸಿ ಬಾಗೀನ ಅರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.ಡಾ. ಸಿ.ಬಿ. ನಾವದಗಿ, ಗಂಗಪ್ಪ ಸುಣಗಾರ, ರಾಮಣ್ಣ ಈಳಿಗೇರ, ಆನಂದ ಕಾಂತಿಮಠ, ಉಮೇಶ ಗೌಡರ, ಮೋಹನ ಜೋರಾಪೂರ, ಎಂ.ಎಸ್. ಇಜಂತಕರ ಇದ್ದರು.