ಖರ್ಗೆ ಅವರನ್ನೂ ಆಹ್ವಾನಿಸಿದ್ದಿದ್ದರೆ ಸಮಾರಂಭಕ್ಕೆ ಹೆಚ್ಚಿನ ಮೆರುಗು ಬರುತ್ತಿತ್ತು ಮತ್ತು ಬಿಜೆಪಿಯ ವರ್ಚಸ್ಸೂ ಹೆಚ್ಚುತ್ತಿತ್ತು. ಖರ್ಗೆಯವರ ಕಾಲದಲ್ಲಿ ಈ ಯೋಜನೆ ವೇಗ ಪಡೆಯದಿರಬಹುದು. ಆದರೆ, ಈ ಯೋಜನೆಗೆ ಅವರ ಕೊಡುಗೆಯೂ ಇದೆ. ಶಿಷ್ಟಾಚಾರ ಅಡ್ಡಿ ಬಂದಿದ್ದರೆ, ಹಿರಿಯರನ್ನು ಗೌರವಿಸಬೇಕು ಎನ್ನುವ ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಾದರೂ ಅವರನ್ನು ಆಮಂತ್ರಿಸಬೇಕಿತ್ತು.