‘ರಾಯಚೂರು ಎಂದರೆ ಅಭಿಮಾನ’
ರಾಯಚೂರು ಹಾಗೂ ಇಲ್ಲಿಯ ಜನರ ಬಗ್ಗೆ ಅಭಿಮಾನವಿದೆ. ಆದ್ದರಿಂದ ನಿರಂತರ ಸಂಪರ್ಕದಲ್ಲಿ ಇರುತ್ತೇನೆ. ಚುನಾವಣೆ ಸಂದರ್ಭದಲ್ಲಿ ವಾಸವಾಗಿದ್ದ ಮನೆ ಬಳಿ ಹೋಗಿ ಜನರನ್ನು ಮಾತನಾಡಿಸಿದೆ. ತೀನ್ ಕಂದೀಲ್ ವೃತ್ತದಲ್ಲಿ ಸಾದಿಕ್ ಹೋಟೆಲ್ನ ಚಾಚಾರೊದಿಗೆ ಮಾತನಾಡಿ, ಚಹಾ ಕುಡಿದು ಬಂದಿದ್ದೇನೆ’ ಎಂದು ಪೂಜಾಗಾಂಧಿ ಹೇಳಿದರು.