ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎ.ಶಂಕರ್, ವಿಭಾಗೀಯ ಕಾರ್ಯದರ್ಶಿ ಯರಗನಹಳ್ಳಿ ರಾಮಕೃಷ್ಣಯ್ಯ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ, ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ಅಣ್ಣೂರು ಮಹೇಂದ್ರ, ವರದಪ್ಪ, ಹುರುಗಲವಾಡಿ ಉಮೇಶ್, ವೆಂಕಟೇಗೌಡ, ಗಂಗಾಧರ್, ಬೋರೇಗೌಡ, ರಮೇಶ್, ಆನಂದ್, ಎಂ.ಸಿ.ಶೋಭಾ, ಕುಮಾರ್, ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.