ಮಹಾರಾಷ್ಟ್ರದ ಉದಗಿರದ ಪ್ರಿಯಾಂಕಾ ನಾರಾಯಣ ನಾಗನಪಳ್ಳಿ (18), ಅನುಸೂಯಾ ಬಾಲಾಜಿ ಲೋಣಿ (55), ಸಾವಿತ್ರಿ ನಾರಾಯಣ ನಾಗನಪಳ್ಳಿ (45) ಸ್ಥಳದಲ್ಲೇ ಮೃತಪಟ್ಟರೆ, ಹಣಮಂತ ಬಾಲಾಜಿ ಲೋಣಿ (21) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ಸುಲೋಚನಾ ಬಾಲಾಜಿ ಬೀದರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.