<p><strong>ಚಿಂಚೋಳಿ</strong>: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ವಿಷಹಾಕಿ ಕುರಿ- ಮೇಕೆ ಮರಿಗಳ ಹತ್ಯೆ ನಡೆದಿದೆ.</p>.<p>ಬುಟ್ಟಿಯಲ್ಲಿ ಕುರಿ ಕಾಯಲು ಹೋದಾಗ ಈ ಘಟನ ನಡೆದಿದೆ. ಈರಣ್ಣ ಮಲ್ಲಪ್ಪ ಕುರುಬುರ ಅವರ 29 ಮರಿಗಳು ಸಾವಿಗೀಡಾಗಿವೆ. 1–6 ತಿಂಗಳ ಕುರಿಮರಿಗಳು ಸಾವಿಗೀಡಾಗಿದ್ದು, ₹80 ಸಾವಿರಕ್ಕೂ ಹೆಚ್ಚು ನಷ್ಟ ಆಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ವಿಷಹಾಕಿ ಕುರಿ- ಮೇಕೆ ಮರಿಗಳ ಹತ್ಯೆ ನಡೆದಿದೆ.</p>.<p>ಬುಟ್ಟಿಯಲ್ಲಿ ಕುರಿ ಕಾಯಲು ಹೋದಾಗ ಈ ಘಟನ ನಡೆದಿದೆ. ಈರಣ್ಣ ಮಲ್ಲಪ್ಪ ಕುರುಬುರ ಅವರ 29 ಮರಿಗಳು ಸಾವಿಗೀಡಾಗಿವೆ. 1–6 ತಿಂಗಳ ಕುರಿಮರಿಗಳು ಸಾವಿಗೀಡಾಗಿದ್ದು, ₹80 ಸಾವಿರಕ್ಕೂ ಹೆಚ್ಚು ನಷ್ಟ ಆಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>